| ಮನರಂಜನೆ |
ಮುಂಬೈ-ಹಿಂದಿ ಚಿತ್ರರಂಗದ ಎವರ್ಗ್ರೀನ್ ಹೀರೊ ಎಂದೇ ಜನಜನಿತರಾಗಿದ್ದ ದೇವಾನಂದ ತೀವ್ರ ಹೃದಯಾಘಾತದಿಂದ ಲಂಡನ್ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ದೇವಾನಂದ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರ ಅಭಿಮಾನಿಗಳು ಮತ್ತು ಹಿತೈಷಿಗಳ ನೆನಪಿನಲ್ಲಿ ದೇವಾನಂದ್ ಅವರ ಗೀತೆ ಹನ್ ದೋನೊದ '"ಅಭಿ ನಾ ಜಾವೊ ಚೋಡ್ಕರ್ ಕೆ ದಿನ್ ಅಭಿ ಭಾರಾ ನಹೀನ್" ಸಾಲಿನ ಪಲ್ಲವಿ ಈಗಲೂ ಹಚ್ಚಹಸುರಾಗಿ ಉಳಿದಿದೆ. ... ಮುಂದೆ ಓದಿ
| | | |
| ವಿಜ್ಞಾನ |
ಪ್ಯಾರಿಸ್-ಭೂಮಿಯ ಬಹುತೇಕ ಸಾಗರಗಳು ಧೂಮಕೇತುಗಳಿಂದ ಉಂಟಾಗಿರಬಹುದು ಎಂದು ಜರ್ನಲ್ ನೇಚರ್ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ತಿಳಿಸಿದೆ. ಬಿಲಿಯಾಂತರ ವರ್ಷಗಳ ಹಿಂದೆ ಈ ಧೂಮಕೇತುಗಳು ಶೈಶವಾವಸ್ಥೆಯಲ್ಲಿದ್ದ ಭೂಮಿಗೆ ಅಪ್ಪಳಿಸಿ, ನೀರ್ಗಲ್ಲಿನ ಗುಡ್ಡೆಯನ್ನು ರಾಶಿ ಹಾಕಿದವು ಎಂದು ಅದರಲ್ಲಿ ತಿಳಿಸಲಾಗಿದೆ.ನೀರಿನಲ್ಲಿ ಅತ್ಯಧಿಕ ಜಲಜನಕದ ಅನುಪಾತ ಇರುವುದು ಅದಕ್ಕೆ ಸಾಕ್ಷ್ಯವೊದಗಿಸಿದೆ. ಯುರೋಪ್ನ ಹರ್ಸ್ಚಲ್ ಬಾಹ್ಯಾಕಾಶ ದೂರದರ್ಶಕದಲ್ಲಿ ಅವರೋಹಿತ ಉಪಕರಣವು 103ಪಿ/ಹಾರ್ಟ್ಲಿ 2 ಎಂಬ ಧೂಮಕೇತುವಿನಲ್ಲಿರುವ ಹಿಮದ ವಿಶ್ಲೇಷಣೆ ನಡೆಸಿದಾಗ, ಭೂಮಿಯ ನೀರಿನಲ್ಲಿರುವಷ್ಟು ಸಮಾನ ಡ್ಯುಟೀರಿಯಂ ಅನುಪಾತವನ್ನು ಅದರಲ್ಲಿ ಹೊಂದಿರುವುದು ಪತ್ತೆಯಾಗಿದೆ. ... ಮುಂದೆ ಓದಿ
| | | | |
|
|